ಈತನ ಬಗ್ಗೆ ಎಚ್ಚರ ವಹಿಸಿ

ಈತನ ಹೆಸರು ಸುಮಂತ್. ಮಡಿಕೇರಿಯ ಮಂಗಳೂರು ರಸ್ತೆಯಲ್ಲಿ ಈತನ ಮನೆ. ನಾರಾಯಣ್ ಅವರ ಮಗ. ಈತನಿಗೆ ಕಳ್ಳತನ ಮಾಡುವ ಅಭ್ಯಾಸ. ಮೊನ್ನೆತಾನೆ ಜೈಲ್ ನಿಂದ ಬಿಡುಗಡೆ ಆಗಿದ್ದಾನೆ ಮಡಿಕೇರಿಯ ಮನೆಯೊಂದರ ಅಂಗಳಕ್ಕೆ ಹೋಗಿ ಬಾಗಿಲು ತೆರೆಯಲು ನೋಡಿದ್ದಾನೆ. ಮನೆಯವರು ಸದ್ದು ಕೇಳಿ ಹೊರಗೆ ಬಂದಾಗ ಅವನು ತಪ್ಪಿಸಿಕೊಂಡಿದ್ದಾನೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ಈತನ ಬಗ್ಗೆ ತಿಳಿಸಿದ್ದಾರೆ. ಇವನು ಮನೆಯಲ್ಲಿ ಇರುವುದಿಲ್ಲ. ಸುತ್ತಾಡ್ತಾ ಇರುತ್ತಾನೆ. ಈತನ ಬಗ್ಗೆ ಎಚ್ಚರ ವಹಿಸಲು ಸೂಚಿಸಲಾಗಿದೆ.

ಕೊಡಗು ನ್ಯೂಸ್

Exit mobile version