
ಈ ಹಿಂದೆ ಹಲವು ಬಾರಿ ಫಲಕಗಳಲ್ಲಿ ಕನ್ನಡ ಪದಗಳನ್ನು ಬಳಸುವಂತೆ ಸೂಚಿಸಿದ್ದರು ಕ್ಯಾರೆ ಅನ್ನದ ಜಾಹೀರಾತು ಫಲಕಗಳಿಗೆ ಮಸಿ ಬಳಿಯುವ ಮೂಲಕ ಬಿಸಿ ಮುಟ್ಟಿಸಿರುವ ಕರವೇ ಕಾರ್ಯಕರ್ತರು ಕರ್ನಾಟಕದಲ್ಲಿ ಕನ್ನಡ ಕಡ್ಡಾಯ ಎಂಬ ಸಂದೇಶವನ್ನು ಈ ಮೂಲಕ ಸಾರಿದ್ದಾರೆ.
ಗಾಂಚಲಿ ಬಿಡಿ ಕನ್ನಡ ಬಳಸಿ ಎಂಬ ಕರವೇ ನಿರ್ಧಾರಕ್ಕೆ ಕುಶಾಲನಗರ ಜನ ಜೈ ಎಂದಿದ್ದಾರೆ.


