ಓಂ ಶ್ರೀ ಭಗಂಡೇಶ್ವರ್ಯೈ ನಮಃ” ಎಂದು ಭಕ್ತಿಭಾವದಿಂದ ದೇವರನ್ನು ಸ್ಮರಿಸಿ ನಾಡಿನ ಶಾಂತಿ, ನೆಮ್ಮದಿ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದ
ಈ ಸಂದರ್ಭದಲ್ಲಿ ನಾಡಿನಲ್ಲಿ ಉತ್ತಮ ಮಳೆಯಾಗಿ, ಸಮೃದ್ಧ ಬೆಳೆ ಬೆಳೆದು ಅನ್ನದಾತರ ಬದುಕು ಹಸನಾಗಲಿ. ರಾಜ್ಯದ ಜನತೆಯ ಮೇಲೆ ಶ್ರೀ ಭಗಂಡೇಶ್ವರ ಸ್ವಾಮಿಯ ಕೃಪೆ ಸದಾ ಇರಲಿ ಎಂದು ಮುಖ್ಯಮಂತ್ರಿ ಅವರು ಪ್ರಾರ್ಥಿಸಿದರು.
ಭಗಂಡೇಶ್ವರ ದೇವರ ದರ್ಶನಕ್ಕೂ ಮುನ್ನ ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಮುಖ್ಯಮಂತ್ರಿ ದಂಪತಿ, ಬಳಿಕ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದರು.
“ಓಂ ಶ್ರೀ ಭಗಂಡೇಶ್ವರ್ಯೈ ನಮಃ” ಎಂದು ಭಕ್ತಿಭಾವದಿಂದ ದೇವರನ್ನು ಸ್ಮರಿಸಿ ನಾಡಿನ ಶಾಂತಿ, ನೆಮ್ಮದಿ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದರು.


