ಕರ್ನಾಟಕ ಸ್ಟೇಟ್ ಹಾಕಿ ಸೊಸೆಯೇಷನ್; ಮಿನಿ ಕಾಂಪ್ಲೆಕ್ಸ್ ಉದ್ಘಾಟನೆ
ವಿರಾಜಪೇಟೆಯ ಶಾಸಕರು ಹಾಗೂ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ, ವಿಶೇಷ ಸಾರ್ವಜನಿಕ ಅಭಿಯೋಜಕರು(SSP) ಬಿ.ಎ.ಬೆಳ್ಳಿಯಪ್ಪ, ಸಿ.ಎ.ಕಾರ್ಯಪ್ಪ, ಶಾಂತಿನಗರದ ಶಾಸಕರಾದ ಹ್ಯಾರಿಸ್, ಹಾಗೂ ಪದ್ಮಶ್ರೀ ಎಂ.ಪಿ.ಗಣೇಶ್ ಅವರು ಕರ್ನಾಟಕ ಸ್ಟೇಟ್ ಹಾಕಿ ಸೊಸೆಯೇಷನ್ ನ ಮಿನಿ ಕಾಂಪ್ಲೆಕ್ಸ್ ಉದ್ಘಾಟನೆಯಲ್ಲಿ ಹಾಜರಿದ್ದು ಕ್ರೀಡೆಯ ಆಗು-ಹೋಗುಗಳನ್ನು ಚರ್ಚಿಸಿದರು.


