ತುರ್ತು ಆರೈಕೆಯಲ್ಲಿ ವೈದ್ಯಕೀಯ ಕಾನೂನು ಅಗತ್ಯತೆಗಳು ಮೂಲಭೂತ ಬೆಂಬಲ ಕುರಿತು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಾಲೇಜು ಸಭಾಂಗಣದಲ್ಲಿ ಕಾರ್ಯಾಗಾರ

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಸಹಯೋಗದಲ್ಲಿ ವಿಧಿವಿಜ್ಞಾನ ಶಾಸ್ತ್ರ ವಿಭಾಗ ವತಿಯಿಂದ ‘ತುರ್ತು ಆರೈಕೆಯಲ್ಲಿ ವೈದ್ಯಕೀಯ ಕಾನೂನು ಅಗತ್ಯತೆಗಳು ಮತ್ತು ಮೂಲಭೂತ ಜೀವ ಬೆಂಬಲ ಕುರಿತ’ ಕಾರ್ಯಗಾರವು ಜನವರಿ, ಇಂದು ಆರಂಭಗೊಂಡಿದೆ. ಕಾರ್ಯಾಗಾರವು ನಾಳೆ ಕೂಡ ನಡೆಯಲಿದೆ. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಾಲೇಜು ಸಭಾಂಗಣದಲ್ಲಿ ಚಾಲನೆ ದೊರಕಿತು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ, ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಲೋಕೇಶ್, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿಶಾಲ್ ಕುಮಾರ್, ವೈದ್ಯಕೀಯ ಅಧೀಕ್ಷರಾದ ಡಾ.ಸೋಮಶೇಖರ್, ಜಿಲ್ಲಾ ಸರ್ಜನ್ ಡಾ.ನಂಜುಂಡಯ್ಯ, ಡಾ.ಅಭಿನಂದನ್, ಡಾ.ಧನಂಜಯ್ ಕುಮಾರ್, ಡಾ.ಮೋಹನ್ ಅಪ್ಪಾಜಿ, ಡಾ.ಉಮೇಶ್ ಬಾಬು, ಡಾ.ಕೇದಾರನಾಥ, ಡಾ.ಪುರುಷೋತ್ತಮ, ಕೆ.ಎಂ.ರೋಹಿಣಿ ಬಸವರಾಜು, ಡಾ.ಸುಮುಖ್ ಎ.ಟಿ. ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

ಕೊಡಗು ನ್ಯೂಸ್

Exit mobile version