ಸಮಾಜ ಸೇವಕರಾದ ಅಬ್ದುಲ್ ರಹಮಾನ್ ಅವರು ಪಾಲಿಬೆಟ್ಟದ ಚಶೇರ್ ಹೋಮ್ ಸಹಾಯದಿಂದ ಹುಟ್ಟು ಅಂಗವೈಕಲ್ಯರಾದ ಮಣಿ ಅವರ ಮಗನಿಗೆ ವ್ಹೀಲ್ ಚೇರ್ ಅನ್ನು ಸಿದ್ದಾಪುರ ಠಾಣಾಧಿಕಾರಿಗಳಾದ ಮಂಜುನಾಥ್ ಮತ್ತು ರವೀಂದ್ರ ಭಾವೆ ಅವರ ಸಮ್ಮುಖದಲ್ಲಿ ಹಸ್ತಾಂತರಿಸಿದ್ದಾರೆ.

Exit mobile version