Close Menu
Kodagu News
    ಹೊಸ ಸುದ್ದಿ

    ಮಡಿಕೇರಿಯ ಜಿಟಿ ರಸ್ತೆಯಲ್ಲಿ ಕೆಸರಿನ ಕಾಟ: ಸಾರ್ವಜನಿಕರ ಆಕ್ರೋಶ

    July 28, 2026

    ಮಾಲ್ದಾರೆ ಸಿದ್ದೇಶ್ವರ ದೇವಸ್ಥಾನ ಪ್ರಕರಣ: ಎಫ್‌ಐಆರ್ ವಿಳಂಬ ಖಂಡಿಸಿ ಪ್ರತಿಭಟನೆ ಮುಂದುವರಿಕೆ

    July 27, 2026

    ಸೋಮವಾರಪೇಟೆಯಲ್ಲಿ ಬಿಜೆಪಿ ಪ್ರತಿಭಟನೆ: ಕಾಂಗ್ರೆಸ್‌ ವಿರುದ್ಧ ಆಕ್ರೋಶ

    July 27, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ಮಡಿಕೇರಿಯ ಜಿಟಿ ರಸ್ತೆಯಲ್ಲಿ ಕೆಸರಿನ ಕಾಟ: ಸಾರ್ವಜನಿಕರ ಆಕ್ರೋಶ
    • ಮಾಲ್ದಾರೆ ಸಿದ್ದೇಶ್ವರ ದೇವಸ್ಥಾನ ಪ್ರಕರಣ: ಎಫ್‌ಐಆರ್ ವಿಳಂಬ ಖಂಡಿಸಿ ಪ್ರತಿಭಟನೆ ಮುಂದುವರಿಕೆ
    • ಸೋಮವಾರಪೇಟೆಯಲ್ಲಿ ಬಿಜೆಪಿ ಪ್ರತಿಭಟನೆ: ಕಾಂಗ್ರೆಸ್‌ ವಿರುದ್ಧ ಆಕ್ರೋಶ
    • ದೇವಾಲಯ ಆವರಣದಲ್ಲಿ ಅನಧಿಕೃತ ಸಮಾಧಿ ನಿರ್ಮಾಣ ಆರೋಪ: ಪ್ರತಿಭಟನೆಗೆ ಹಿಂದೂ ಸುರಕ್ಷಾ ಸಮಿತಿಯ ಕರೆ
    • ಮಡಿಕೇರಿಯಲ್ಲಿ ಕಾರ್ಗಿಲ್ ವೀರರಿಗೆ ಬಿಜೆಪಿ–ಕಾಂಗ್ರೆಸ್ ನಾಯಕರ ಜಂಟಿ ನಮನ
    • ಮಡಿಕೇರಿ ರೋಟರಿ ವುಡ್ಸ್ ನಿಂದ ಯೋಧನಮನ – ಸೈನಿಕ ದಂಪತಿಗೆ ಸನ್ಮಾನ
    • ಕಾವೇರಿ ತಟದಲ್ಲಿ ಗಿಡ ನೆಟ್ಟು ಕಾರ್ಗಿಲ್ ವಿಜಯೋತ್ಸವ ಆಚರಣೆ; ವೀರ ಯೋಧರಿಗೆ ನಮನ
    • ಯುವ ಪೀಳಿಗೆಗೆ ಕೊಡವ ಪರಂಪರೆ ಪರಿಚಯಿಸುವ ಅಗತ್ಯವಿದೆ: ಶಾಸಕ ಪೊನ್ನಣ್ಣ
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»ಅಡುಗೆ ಮನೆ»ರಸ್ತೆಯಲ್ಲಿನ ಜೆಲ್ಲಿಕಲ್ಲಿಗೆ ಜೀವಗಳು ಬಲಿಯಾಗದಿರಲಿ
    ಅಡುಗೆ ಮನೆ

    ರಸ್ತೆಯಲ್ಲಿನ ಜೆಲ್ಲಿಕಲ್ಲಿಗೆ ಜೀವಗಳು ಬಲಿಯಾಗದಿರಲಿ

    Updated:February 15, 2026

    ಗುಡ್ಡೆ ಹೊಸೂರು – ಅತ್ತೂರು- ಹಾರಂಗಿ ರಸ್ತೆಯಲ್ಲಿ ಜೆಲ್ಲಿ ಕಲ್ಲು ಟಿಪ್ಪರ್ ಗಳ ಹಾವಳಿ ಶಾಲಾ ಮಕ್ಕಳು ಹಾಗೂ ದ್ವಿಚಕ್ರ ಸವಾರ ರಿಗೆ ಹೈರಾಣ. -ವ್ಯವಸ್ಥೆಯ ಬಗ್ಗೆ ಹಿಡಿಶಾಪ.

    ಕುಶಾಲನಗರ ತಾಲೂಕಿನ ಹಾರಂಗಿ- ಅತ್ತೂರು- ಬೊಳ್ಳೂರು- ಗುಡ್ಡೆಹೊಸೂರು ರಸ್ತೆಯ ಮಾರ್ಗವಾಗಿ ಕುಶಾಲನಗರ ಮತ್ತು ಸೋಮವಾರಪೇಟೆ ತಾಲೋಕು ಭಾಗದ ಕಲ್ಲುಕೋರೆಗಳಿಂದ ಜಿಲ್ಲೆಯ ವಿವಿಧ ಕಡೆಗಳಿಗೆ ವಿವಿಧ ಮಾದರಿಯ ಕಲ್ಲು, ಜೆಲ್ಲಿಕಲ್ಲು, ಎಂ. ಸ್ಯಾಂಡ್ ತುಂಬಿದ ಟಿಪ್ಪರ್ ಗಳ ಹಾವಳಿ ಜಾಸ್ತಿಯಾಗಿದ್ದು ಪ್ರತಿನಿತ್ಯ ನೂರಾರು ಟಿಪ್ಪರಗಳು ಓಡಾಡುತ್ತಿದ್ದು ದುರಂತವೇನೆಂದರೇ ಇಂತಹ ಟಿಪ್ಪರ್ ಲಾರಿಗಳು ಸವಾರಿ ಲೋಡ್ ಹಾಕಿಕೊಂಡು ಬೇಕಾಬಿಟ್ಟಿಯಾಗಿ ಅತೀ ವೇಗದಿಂದ ಚಾಲನೆ ಮಾಡುವುದಲ್ಲದೆ ಜೆಲ್ಲಿ ಕಲ್ಲು ಮತ್ತು ಎಂ. ಸ್ಯಾಂಡ್ ತುಂಬಿದ ಲಾರಿಯವರು ಅದನ್ನು ಕಾನೂನಿನ ಪ್ರಕಾರ ಟಾರ್ಪಲ್ ನಿಂದ ಮುಚ್ಚದೆ ರಸ್ತೆಯಲ್ಲಿ ಚೆಲ್ಲುತ್ತಾ ಸಾಗುತ್ತಿದ್ದಾರೆ. ಇದರಿಂದಾಗಿ ಈ ರಸ್ತೆಯಲ್ಲಿ ಪ್ರತಿನಿತ್ಯ ಓಡಾಡುತ್ತಿರುವ ಸಾಮಾನ್ಯ ನಾಗರಿಕರಿಗೆ ತುಂಬಾ ತೊಂದರೆಯಾಗಿರುವುದಲ್ಲದೆ ಅದೇ ಮಾರ್ಗದಲ್ಲಿರುವ ಪ್ರತಿಷ್ಠಿತ ವಿದ್ಯಾ ಸಂಸ್ಥೆಗೆ ನೂರಾರು ಶಾಲಾಮಕ್ಕಳನ್ನು ಕರೆತರುವ ವಾಹನಗಳು ಮತ್ತು ಪ್ರತಿನಿತ್ಯ ಕೆಲಸಕಾರ್ಯಗಳಿಗೆ ಓಡಾಡುವ ದ್ವಿ ಚಕ್ರ ವಾಹನ ಚಾಲಕರಿಗೆ ತುಂಬಾ ತೊಂದರೆಯಾಗಿರುವುದಲ್ಲದೆ ಇಂತಹ ಲಾರಿಗಳಿಂದ ಹೊರ ಬರುತ್ತಿರುವ ದೂಳು ಮತ್ತು ಹರಳು ರೂಪದ ಕಲ್ಲುಗಳು ನೇರವಾಗಿ ಸಾರ್ವಜನಿಕರ ಮತ್ತು ಪುಟಾಣಿ ಮಕ್ಕಳ ಕಣ್ಣಿಗೆ ಬಡಿಯುವ ರಭಸಕ್ಕೆ ಕಣ್ಣು ಹಾನಿಯಾಗುವುದಲ್ಲದೆ ಲಾರಿಯ ಹಿಂಬದಿ ಮತ್ತು ಸೈಡ್ ಗಳಿಂದ ಸುರಿಯುವ ದೂಳು ನೇರವಾಗಿ ವ್ಯಕ್ತಿಯ ದೇಹಕ್ಕೆ ಬೀಳುತ್ತಿದ್ದು ಇದರಿಂದ ಅಸ್ತಮಾ, ಅಲರ್ಜಿ, ಕೆಮ್ಮು ಮುಂತಾದ ರೋಗ ಉಲ್ಬಣಗೊಳ್ಳುವುದಲ್ಲದೆ ಓಡಾಡುವ ವಾಹನಗಳು ಸಹ ಅಪಘಾತಕ್ಕೂಳಗಾಗುವ ಮತ್ತು ತಾರು ರಸ್ತೆಯಲ್ಲಿ ಅಲ್ಲಲ್ಲಿ ಜೆಲ್ಲಿ ಕಲ್ಲುಗಳು ಬೀಳುತ್ತಿರುವುದರಿಂದ ರಸ್ತೆ ಮೂಲಕ ಸಂಚರಿಸುವ ಬೈಕ್ ಗಳು ಸ್ಕಿಡ್ ಆಗಿ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ( ಬಿದ್ದು ಕೈ ಕಾಲು ಮುರಿದುಕೊಂಡು ವ್ಯವಸ್ಥೆಗೆ ಹಡಿ ಶಾಪ ಹಾಕಿ ಅಸಾಯಕತೆಯಿಂದ ಮನೆಗೆ ಹೋದವರು ಆನೇಕರಿದ್ದಾರೆ) ಅಲ್ಲದೆ ಕೆಲವು ಚಾಲಕರು ದರ್ಪದಿಂದ ವರ್ತಿಸುವುದಲ್ಲದೆ ” ನಾವು ಟಾರ್ಪಲ್ ಹಾಕಲ್ಲ ಬೈಕಲ್ಲಿ ಓಡಾಡುವವರು ಬೇಕಾದ್ರೆ ಹೆಲ್ಮೆಟ್ ಹಾಕೊಂಡು ಓಡಾಡಲಿ ಅದು ಅವರ ಹಣೆ ಬರಹ ” ಸ್ಕೂಲ್ ಬಸ್ ಗೆ ಸೈಡ್ ಗ್ಲಾಸ್ ಇಲ್ವಾ ಹಾಕೊಳಿ ಎಂದು ಹೇಳುವಷ್ಟು ಕೊಬ್ಬಿರುತ್ತಾರೆ”

    ಮೊದಲೇ ಟ್ರಿಪ್ ಶೀಟ್ ಇಲ್ಲದೆ ರಾಯಲ್ಟಿ ಕಟ್ಟದೆ ಸರ್ಕಾರಕ್ಕೆ ಮೋಸ ಮಾಡಿ ದೋಖಾ ನಂಬರ್ ಬ್ಯುಸಿನೆಸ್ ಮಾಡುತ್ತಾ ಕಳ್ಳದಾರಿಯಲ್ಲಿ ಬರಲು ಈ ಮಾರ್ಗವನ್ನು ಬಳಸುತ್ತಿರುವುದಲ್ಲದೆ ಭ್ರಷ್ಟ ವ್ಯವಸ್ಥೆಯಿಂದಾಗಿ ಯಾವನೋ ಒಬ್ಬಿಬ್ಬರು ಕೋಟ್ಯಾಂತರ ರೂಪಾಯಿ ಗಳ್ಳನ್ನು ಸಂಪಾದಿಸಲು ಅದಕ್ಕೆ ಸಾಥ್ ನೀಡುವ ಭ್ರಷ್ಟ ವ್ಯವಸ್ಥೆಯಿಂದಾಗಿ ಸಾಮಾನ್ಯ ನಾಗರೀಕರು ಮತ್ತು ಶಾಲಾ ಮಕ್ಕಳು ದಿನನಿತ್ಯ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಹಾರಂಗಿಗೆ ದಿನನಿತ್ಯ ಬೇರೆ ಬೇರೆ ಕಡೆಗಳಿಂದ ಹೆಚ್ಚಿನ ಪ್ರವಾಸಿಗರು ಬರುತ್ತಿದ್ದು ಹೆಚ್ಚಿನ ವಾಹನ ಓಡಾಟವಿರುವ ರಸ್ತೆಯಾಗಿದ್ದು ಇಂತಹ ಭಾರೀ ತೂಕದ ಟಿಪ್ಪರ್ ಲಾರಿಗಳ ಓಡಾಟದ ಹಾವಳಿಯಿoದಾಗಿ ರಸ್ತೆಯು ಸಹ ಹದಗೆಟ್ಟಿದ್ದು ಅಲ್ಲಲ್ಲಿ ಹೊಂಡದಂತಹ ಗುಂಡಿಗಳಾಗಿದ್ದು ಅದರ ನಡುವೆ ಈ ದೂಳಿನ ನರಕವನ್ನು ಸಹ ಅನುಭವಿಸುವoತಾಗಿರುವುದು ದೊಡ್ಡ ದುರಂತವೇ ಸರಿ.

    ಇಂತಹ ಲಾರಿಗಳ ಚಾಲಕರಲ್ಲಿ ಹಲವರಿಗೆ ಸರಿಯಾದ ಡ್ರೈವಿಂಗ್ ಲೈಸನ್ಸ್ ಇಲ್ಲ ಕೆಲವರು ಕ್ಲಿನರ್ ಗೆ ಗಾಡಿ ಕೊಟ್ಟು ಮೊಬೈಲ್ ನಲ್ಲಿ ಬ್ಯುಸಿಯಾಗ್ತಾರೆ. ಇನ್ನು ಕೆಲವರು ಹೆದ್ದಾರಿ ರಸ್ತೆ ತಲುಪಿದ ತಕ್ಷಣ ಸಿಗುವ ಬಾರ್ ಗಳಲ್ಲಿ ಸಣ್ಣ ವಿಶ್ರಾಂತಿ ಪಡೆಯಲು ತೆರಳುವ ದೃಶ್ಯ ಕಾಣ ಸಿಗುತ್ತಿದ್ದು ಮತ್ತೆ ಕೈಲ್ಲೊಂದು ಸಿಗರೇಟ್ ಇಲ್ಲದೆ ಗಾಡಿ ಮೂವ್ ಆಗೋದೇ ಇಲ್ಲ ಎಂಬಂತಹ ಪರಿಸ್ಥಿತಿ ಇದೆ.

    ಸಂಬಂಧಪಟ್ಟವರು ಇನ್ನಾದರು ಎಚ್ಛೆಟ್ಟುಕೊಂಡು ಇಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಈ ಭಾಗದ ನಿವಾಸಿಗಳ ನ್ಯಾಯಯುತ ಬೇಡಿಕೆಯಾಗಿರುತ್ತದೆ.

    Previous Articleವಿರಾಜಪೇಟೆಯಲ್ಲಿ ಗ್ರಾಮೀಣ ಕ್ರೀಡಾಕೂಟಕ್ಕೆ ಶಾಸಕ ಎ. ಎಸ್ ಪೊನ್ನಣ್ಣನಿಂದ ಚಾಲನೆ
    Next Article ಕೊಂಡಗೆರಿಗಿಂದು ಶಾಸಕ ಎ. ಎಸ್ ಪೊನ್ನಣ್ಣ ಭೇಟಿ

    Related Posts

    ಮಡಿಕೇರಿಯ ಜಿಟಿ ರಸ್ತೆಯಲ್ಲಿ ಕೆಸರಿನ ಕಾಟ: ಸಾರ್ವಜನಿಕರ ಆಕ್ರೋಶ

    July 28, 2026

    ಮಾಲ್ದಾರೆ ಸಿದ್ದೇಶ್ವರ ದೇವಸ್ಥಾನ ಪ್ರಕರಣ: ಎಫ್‌ಐಆರ್ ವಿಳಂಬ ಖಂಡಿಸಿ ಪ್ರತಿಭಟನೆ ಮುಂದುವರಿಕೆ

    July 27, 2026

    ಸೋಮವಾರಪೇಟೆಯಲ್ಲಿ ಬಿಜೆಪಿ ಪ್ರತಿಭಟನೆ: ಕಾಂಗ್ರೆಸ್‌ ವಿರುದ್ಧ ಆಕ್ರೋಶ

    July 27, 2026
    Demo
    Demo
    ಪ್ರಮುಖ ಸುದ್ದಿ

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026

    ಕೊಡಗು ಮೂಲದ ಯುವತಿ ಮಂಗಳೂರಿನಲ್ಲಿ ಸಾವು

    June 14, 2025
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ಮಡಿಕೇರಿಯ ಜಿಟಿ ರಸ್ತೆಯಲ್ಲಿ ಕೆಸರಿನ ಕಾಟ: ಸಾರ್ವಜನಿಕರ ಆಕ್ರೋಶ

    July 28, 2026

    ಮಾಲ್ದಾರೆ ಸಿದ್ದೇಶ್ವರ ದೇವಸ್ಥಾನ ಪ್ರಕರಣ: ಎಫ್‌ಐಆರ್ ವಿಳಂಬ ಖಂಡಿಸಿ ಪ್ರತಿಭಟನೆ ಮುಂದುವರಿಕೆ

    July 27, 2026

    ಸೋಮವಾರಪೇಟೆಯಲ್ಲಿ ಬಿಜೆಪಿ ಪ್ರತಿಭಟನೆ: ಕಾಂಗ್ರೆಸ್‌ ವಿರುದ್ಧ ಆಕ್ರೋಶ

    July 27, 2026
    Big News

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.