ಮಡಿಕೇರಿ‌ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಲ‌ಜೀವನ್ ಮಿಷನ್ 2.0 ಪ್ರಗತಿ‌ ಪರಿಶೀಲನೆ ಸಭೆ- ಸಂಸದ ಯದುವೀರ್ ಒಡೆಯರ್ ಭಾಗಿ

ಸಂಸದ ಯದುವೀರ್ ಒಡೆಯರ್ ಅವರು ಮಡಿಕೇರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಲ ಜೀವನ್ ಮಿಷನ್ 2.0 ಯೋಜನೆಯ ಅನುಷ್ಠಾನ ಕುರಿತು ಆಯೋಜಿಸಿರುವ ಸಭೆಯಲ್ಲಿ ಪಾಲ್ಗೊಂಡು ಪ್ರಗತಿ ಪರಿಶೀಲಿಸಿ,ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.ಜಿಲ್ಲಾಧಿಕಾರಿ,ಜಿ.ಪಂ ಸಿಇಒ ಭಾಗವಹಿಸಿದರು.

Exit mobile version