ಅರಣ್ಯ ಇಲಾಖೆ ಸಿಬ್ಬಂದಿಯ ಸಾಥ್ ನಿಂದ 18 ತೇಗದ ಮರಕ್ಕೆ ಕೊಡಲಿ ಏಟು
ಸೋಮವಾರಪೇಟೆಯಲ್ಲಿ ನಿರಂತರ ಮರಗಳ ಕಳ್ಳತನ
ಅರಣ್ಯ ಇಲಾಖೆ ಸಿಬ್ಬಂದಿ ಮನೆ ಮೇಲೆ ದಾಳಿ ನಡೆಸಿದ್ದು ಕಳ್ಳತನಕ್ಕೆ ಅರಣ್ಯ ಇಲಾಖೆಯೇ ಶಾಮಿಲಾಗಿರುವುದು ವಿಪರ್ಯಾಸ
ಐಗೂರು ಕಾಜೂರು ಅರಣ್ಯ ಪ್ರದೇಶದಲ್ಲಿ ಮತ್ತಷ್ಟು ಮರಗಳ ಹನನ
18 ತೇಗದ ಮರಕ್ಕೆ ಕೊಡಲಿ ಏಟು
ಉದ್ಯಮಿಯ ಮನೆಯಲ್ಲಿ ಅರಣ್ಯದ ಬೆಲೆಬಾಳುವ ಮರಗಳು
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನಲ್ಲಿ ನಡೆದ ಘಟನೆ
ಎಡವಾರೆ ಗ್ರಾಮದಲ್ಲಿ ಭವ್ಯ ಬಂಗಲೆ ನಿರ್ಮಿಸಲು ಮರಗಳ ಬಳಕೆ
ಕಳ್ಳತನಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಸಾಥ್
ಆರ್.ಆರ್.ಟಿ ಸಿಬ್ಬಂದಿ ವಿನೋದ್ ಪ್ರಮುಖ ಪಾತ್ರದ ಆರೋಪ
ಹಳೆಯ ಕಳ್ಳತನಕ್ಕೆ ಆರ್ ಆರ್ ಟಿ ಸಿಬ್ಬಂದಿ ಸಾಥ್
ಸರ್ಚ್ ವಾರಂಟ್ ಸಹಿತ ಅರಣ್ಯ ಇಲಾಖೆಯ ಸಿಬ್ಬಂದಿ ಮನೆಯ ಮೇಲೆ ದಾಳಿ
ಪ್ರಭಾವಿ ಉದ್ಯಮಿ ದಯಾನಂದ್ ಗೆ ಸೇರಿದ ಭವ್ಯ ಬಂಗಲೆ ಇದಾಗಿದ್ದು ಭವ್ಯ ಬಂಗಲೆ ನಿರ್ಮಿಸಲು ತೇಗದ ಮರಗಳನ್ನು ಬಳಸಿರುವ ಶಂಕೆ.
ಉದ್ಯಮಿ ಕಡೆಯಿಂದ ರಾಜ್ಯಮಟ್ಟದ ನಾಯಕರ ಆಪ್ತರಿಂದ ಅಧಿಕಾರಿಗಳಿಗೆ ಮನವೊಲಿಸುವ ಯತ್ನ ನಡೆದಿದ್ದು ಯಾವುದೇ ಮನವಿಗೂ ಸ್ಪಂದಿಸದೆ ಕರ್ತವ್ಯ ಪ್ರಜ್ಞೆ ಮೆರೆದ ಅಧಿಕಾರಿಗಳು ಸೋಮವಾರಪೇಟೆ ಮೀಸಲು ಅರಣ್ಯ ಅಧಿಕಾರಿಗಳಿಂದ ದಾಳಿ ನಡೆದಿದೆ.
ಕೊಡಗು ನ್ಯೂಸ್


