ಬಟ್ಟೆ ಅಂಗಡಿಯ ಮಾಲೀಕನನ್ನು ಹನಿಟ್ರಾಪ್ ಮಾಡಿದ ಪ್ರಕರಣದಲ್ಲಿ ನಾಪೋಕ್ಲು ಸಮೀಪದ ಕುಂಜಿಲ ಗ್ರಾಮದ ಸೈಪು ಮತ್ತು ಮಂಡ್ಯ ಜಿಲ್ಲೆಯ ಕವನ ಬೈಲುಕೊಪ್ಪ ಪೊಲೀಸರ ಅತಿಥಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಹುಣಸೂರಿನ ಪೊಲೀಸ್ ಶಿವಣ್ಣ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.

Exit mobile version