ಇಂದು ಸಿದ್ದಾಪುರ ಮಂಜುನಾಥ್ ಅವರ ನೇತೃತ್ವದಲ್ಲಿ ಸಿದ್ದಾಪುರ ವ್ಯಾಪ್ತಿಯ ಆಟೋ ಚಾಲಕರ ಸಭೆ ಏರ್ಪಡಿಸಿ ರಸ್ತೆ ಅಪಘಾತ ತಡೆಯಲು ಸೂಕ್ತ ವಾಹನ ಸಂಚಾರಕ್ಕೆ ಅನೂಕಲ ಹಾಗೂ ಚಾಲಕರು ಸೂಕ್ತ ದಾಖಲೆಗಳನ್ನು ಹೊಂದುವಂತೆ ಕಾನೂನು ತಿಳುವಳಿಕೆ ನೀಡಲಾಯಿತು..

Exit mobile version