ತೀಯಾನ್ ಜಿಲ್ಲಾಧ್ಯಕ್ಷರಾಗಿ ಪದ್ಮನಾಭ ಆಂಡೋಕಲ್ ಆಯ್ಕೆ

ಮಡಿಕೇರಿ:-ತೀಯಾನ್ ಮಹಾಸಭಾ ಜಿಲ್ಲಾ ಸಮಿತಿಯ ಸಭೆ ಮಡಿಕೇರಿಯ ರಾಜ್ ದರ್ಶನ್ ಹೋಟೆಲ್ ನಲ್ಲಿ ಬುಧವಾರ ನಡೆಯಿತು. ಇಂದಿನ ಸಭೆಯಲ್ಲಿ ಎಲ್ಲರೂ ಚರ್ಚಿಸಿ ಸರ್ವಾನುಮತದಿಂದ ಈ ಕೆಳಗಿನಂತೆ ಜಿಲ್ಲಾ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರು : ಎ. ಎನ್. ಪದ್ಮನಾಭ
ಉಪಾಧ್ಯಕ್ಷರು: ಎಸ್ .ಆರ್.ಅಶೋಕ್ ಕುಮಾರ್
ಪ್ರಧಾನ ಕಾರ್ಯದರ್ಶಿ: ಜ್ಯೋತಿ ಅರುಣ್ ಖಜಾಂಜಿ : ಎಂ.ಕೆ. ಮೋಹನ್ ಸಂಘಟನಾ ಕಾರ್ಯದರ್ಶಿ: ಎನ್.ಸಿ.ಸುದರ್ಶನ್
ಗೌರವ ಸಲಹೆಗಾರರು: ಟಿ.ಕೆ.ಸುಧೀರ್ (ಲೆಕ್ಕ ಪರಿಶೋಧಕರು, ಮಡಿಕೇರಿ)
ನಿರ್ದೇಶಕರು:
ಶಶಿಕುಮಾರ್ ಎನ್.ಸಿ .ಸುನಿಲ್ ಶ್ರೀ ಗಣೇಶ್
ವೀಣಾ ಜಯರಾಮ್
ಕಾನೂನು ಸಲಹೆಗಾರರು: ಕೆ .ವಿ. ಸುನಿಲ್ (ವಿರಾಜಪೇಟೆ)
ಜಿಲ್ಲಾ ಯೂತ್ ಅಧ್ಯಕ್ಷರಾಗಿ ಶಜಿ ಭರತ್ ಹಾಗೂ ಉಪಾಧ್ಯಕ್ಷರಾಗಿ ಪ್ರವೀಣ್ ರವರನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು.
ಕೊಡಗು ನ್ಯೂಸ್

