
ಟಿ ಎ ಸಲೀಂ ಇವನು ಕರ್ನಾಟಕ (ಕೊಡಗು)ಹಾಗೂ ಕೇರಳ ರಾಜ್ಯಗಳಲ್ಲಿ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಈತನು ನಿನ್ನೆ ದಿನಾಂಕ 16-08-26 ರಂದು ಕೊಡಗಿಗೆ(ವಿರಾಜಪೇಟೆ) ಬಂದಿರುವ ಸಂಶಯವಿದ್ದು ತಮ್ಮ ಗ್ರಾಮದ ದೇವಸ್ಥಾನಗಳು ಚರ್ಚ್ ಮಸೀದಿಗಳಲ್ಲಿ ಇರುವ ಬಂಡಾರ ದ ಬಗ್ಗೆ ಗಮನವಿರಲಿ ಆದಷ್ಟು ಸೆಕ್ಯೂರಿಟಿ ಮಾಡಿಕೊಳ್ಳಬೇಕಾಗಿ ತಮ್ಮಲ್ಲಿ ಮನವಿ.ಹಾಗೂ ಗ್ರಾಮದಲ್ಲಿ ಯಾರೇ ಅಪರಿಚಿತ ಅಥವಾ ಅನುಮಾನಾಸ್ಪದ ವ್ಯಕ್ತಿ ಕಂಡು ಬಂದಲ್ಲಿ ನಮಗಾಗಲಿ ಅಥವಾ 948080 4955 ಪಿಎಸ್ಐ ವಿರಾಜಪೇಟೆ town ಇವರಿಗೆ ಕರೆ ಮಾಡಬೇಕಾಗಿ ಮನವಿ

