ಮಂಥರ್ ಗೌಡ ಅವರಿಗೆ ದೆಹಲಿಗೆ ಕರೆ

ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸುತ್ತಿರುವ ಹಿನ್ನಲೆ

ದೆಹಲಿಯಲ್ಲಿರುವ ಡಿ.ಕೆ.ಶಿವಕುಮಾರ್ ಅವರಿಂದ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಅವರಿಗೆ ತುತು೯ ಬುಲಾವ್

ಇಂದು ಸಂಜೆ ದೆಹಲಿಗೆ ತೆರಳಲಿರುವ ಮಂಥರ್

ಡಿ.ಕೆ. ಶಿವಕುಮಾರ್ ಸಚಿವ ಸಂಪುಟದಲ್ಲಿ ಹೊಸಬ್ಬರಿಗೆ, ಯುವಕರಿಗೆ ಸಚಿವ ಸ್ಥಾನ ನೀಡಬೇಕೆಂದು ರಾಹುಲ್ ಗಾಂಧಿ ಅಭಿಲಾಷೆ.

ಈ ಹಿನ್ನಲೆಯಲ್ಲಿ ಮಡಿಕೇರಿ ಶಾಸಕ ಡಾ.ಮಂಥರ್ ಗೌಡ ಅವರಿಗೆ ಸಚಿವ ಸ್ಥಾನ ದೊರಕುವ ನಿರೀಕ್ಷೆ.

ಡಿ.ಕೆ. ಶಿವಕುಮಾರ್ ಅವರ ನಿಕಟವತಿ೯ಯಾಗಿರುವ ಡಾ.ಮಂಥರ್ ಕುಟುಂಬ

ಮಂಥರ್ ಗೌಡ ಅವರಿಗೆ ಸಚಿವ ಸ್ಥಾನ ದೊರಕಿದ್ದೇ ಆದಲ್ಲಿ ಕೊಡಗು, ಹಾಸನ, ವ್ಯಾಪ್ತಿಯಲ್ಲಿಯೂ ಕಾಂಗ್ರೆಸ್ ಪಕ್ಷ ಸಂಘಟನೆಗೆ ನೆರವಾಗುವ ವಿಶ್ವಾಸ

ಕೊಡಗಿನಲ್ಲಿ ಜನಪ್ರಿಯರಾಗಿರುವ ಯುವ ಮತ್ತು ಕ್ರಿಯಾಶೀಲ ಶಾಸಕ ಡಾ.ಮಂಥರ್ ಗೌಡ ಅವರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಬೆಂಬಲಿಗರಿಂದ ಒತ್ತಾಯ.

ಕುತೂಹಲ ಮೂಡಿಸಿರುವ ಡಾ.ಮಂಥರ್ ದೆಹಲಿ ಭೇಟಿ.

Exit mobile version