ತೀಯಾನ್ ಜಿಲ್ಲಾಧ್ಯಕ್ಷರಾಗಿ ಪದ್ಮನಾಭ ಆಂಡೋಕಲ್ ಆಯ್ಕೆ

ಮಡಿಕೇರಿ:-ತೀಯಾನ್ ಮಹಾಸಭಾ ಜಿಲ್ಲಾ ಸಮಿತಿಯ ಸಭೆ ಮಡಿಕೇರಿಯ ರಾಜ್ ದರ್ಶನ್ ಹೋಟೆಲ್ ನಲ್ಲಿ ಬುಧವಾರ ನಡೆಯಿತು. ಇಂದಿನ ಸಭೆಯಲ್ಲಿ ಎಲ್ಲರೂ ಚರ್ಚಿಸಿ ಸರ್ವಾನುಮತದಿಂದ ಈ ಕೆಳಗಿನಂತೆ ಜಿಲ್ಲಾ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರು : ಎ. ಎನ್. ಪದ್ಮನಾಭ

ಉಪಾಧ್ಯಕ್ಷರು: ಎಸ್ .ಆರ್.ಅಶೋಕ್ ಕುಮಾರ್

ಪ್ರಧಾನ ಕಾರ್ಯದರ್ಶಿ: ಜ್ಯೋತಿ ಅರುಣ್ ಖಜಾಂಜಿ : ಎಂ.ಕೆ. ಮೋಹನ್ ಸಂಘಟನಾ ಕಾರ್ಯದರ್ಶಿ: ಎನ್.ಸಿ.ಸುದರ್ಶನ್

ಗೌರವ ಸಲಹೆಗಾರರು: ಟಿ.ಕೆ.ಸುಧೀರ್ (ಲೆಕ್ಕ ಪರಿಶೋಧಕರು, ಮಡಿಕೇರಿ)

ನಿರ್ದೇಶಕರು:

ಶಶಿಕುಮಾರ್ ಎನ್.ಸಿ .ಸುನಿಲ್ ಶ್ರೀ ಗಣೇಶ್

ವೀಣಾ ಜಯರಾಮ್

ಕಾನೂನು ಸಲಹೆಗಾರರು: ಕೆ .ವಿ. ಸುನಿಲ್ (ವಿರಾಜಪೇಟೆ)

ಜಿಲ್ಲಾ ಯೂತ್ ಅಧ್ಯಕ್ಷರಾಗಿ ಶಜಿ ಭರತ್ ಹಾಗೂ ಉಪಾಧ್ಯಕ್ಷರಾಗಿ ಪ್ರವೀಣ್ ರವರನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು.

 

ಕೊಡಗು ನ್ಯೂಸ್

Exit mobile version